ನಟ ಡಿಬಾಸ್ ಹಾಗೂ ಮಗನ ಬಗ್ಗೆ ಹಿರಿಯ ನಟಿ ಶೃತಿ ಹೇಳಿದ್ದೇನು.? ನೆಪೋಟಿಸುಂ ಬಗ್ಗೆ ಕೋಪದಿಂದ ಹೇಳಿದ್ದೇನು ನೋಡಿ.!

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಈಗ ಎಲ್ಲಾ ಬ್ಲಾಕ್ ಬಾಸ್ಟರ್ ಹಿಟ್ ಗಳನ್ನು ನೀಡುವ ಸಲುವಾಗಿ ಎಲ್ಲರೂ ಕೂಡ ಹೊಸ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅವರು ಮಾಡುವ ಪ್ರತಿಯೊಂದು ಸಿನೆಮಾವನ್ನು ಕೂಡ ಅಷ್ಟೇ, ಅವರು ಜನತೆಯ ರಿಯಾಕ್ಷನ್ ನೋಡಲು ಫಸ್ಟ್ ಡೇ ಫಸ್ಟ್ ನೋಡಲು ಅವರೇ ಹೋಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಪ್ರಕಾರ ಪ್ರತಿಯೊಬ್ಬರು ತಾವು ಮಾಡಿರುವ ಸಿನೆಮಾ ಯಾವ ಮಟ್ಟಿಗೆ ಯಶಸ್ಸುನ್ನು ಕಾಣುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಕೆಲವೊಬ್ಬರು ತಾವೇ ಸಿನೆಮಾಗಳಿಗೆ ಹೋದರೆ ಇನ್ನೂ ಕೆಲವು ಸ್ಟಾರ್ ನಟ ನಟಿಯರು ಸಹೋದರರು ಮತ್ತು ಕೋ ಸ್ಟಾರ್ ಗಳು ಇಲ್ಲವೇ ತಮ್ಮ ಮಕ್ಕಳು ಹೀಗೆ ಯಾರಾದರೂ ಅಲ್ಲಿ ಅಂದರೆ ಸಿನೆಮಾ ಮಂದಿರಗಳಲ್ಲಿ ಹಾಜರಿ ಇದ್ದೇ ಇರುತ್ತಾರೆ.

ಈ ಸಲುವಾಗಿ, ನಿನ್ನೆ ಗುರು ಶಿಷ್ಯರು ಎಂಬ ಚಿತ್ರ ರಿಲೀಸ್ ಆಗಿದೆ. ಅದನ್ನು ವಿಕ್ಷಿಸಲು ನಟಿ ಶೃತಿ ಅವರು ಚಿತ್ರಮಂದಿರಗಳಲ್ಲಿ ಗೆ ಭೇಟಿ ನೀಡಿದ್ದರು. ಅಂದಹಾಗೆ ಗುರು ಶಿಷ್ಯರು ಚಿತ್ರವನ್ನು ತೆಗೆದಿರುವುದು ಮತ್ತು ಅದರಲ್ಲಿ ನಾಯಕ ನಟನಾಗಿ ಅಭಿನಯಿಸಿರುವುದು ನಟ ಶರಣ್.

ನಟ ಶರಣ್ ಶೃತಿ ಅವರ ಅಣ್ಣ ಎಂಬುದು ಎಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಹಲವು ದಿನಗಳ ಕಾಲ ಗುರು ಶಿಷ್ಯರ ಸಿನೆಮಾಗಾಗಿ ವೈಟ್ ಮಾಡಿದ್ದ ಅವರು ಕೊನೆಗೆ ಕೂಡ ಚಿತ್ರಮಂದಿರಕ್ಕೆ ಹೋಗಿ ಸಿನೆಮಾವನ್ನು ವೀಕ್ಷಣೆ ಮಡಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈ’ರಲ್ ಆಗುತ್ತಿದೆ.

ಇನ್ನು ಸಿನೆಮಾದ ರಿಯಾಕ್ಷನ್ ಎಲ್ಲರನ್ನೂ ಮೆಚ್ಚಿಗೆಯಿಂದ ಹೊರ ಬಂದಿದ್ದು ನಂತರ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಶೃತಿ ಅವರು ಹಲವು ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾ, ನಂತರ ಕೋಪಗೊಂಡಿದ್ದಾರೆ. ಕಾರಣ ನೆಪೋಟಿಸುಂ ಎನ್ನುವುದು ಯಾರಿಂದಲೂ ಬಂದಿಲ್ಲ ಇಲ್ಲಿ ಯಾರು ನೆಪೋಟಿಸುಂ ನಿಂದ ಬಂದು ಸ್ಟಾರ್ ನಟರಾಗಿಲ್ಲ.

ಈ ರೀತಿಯಾಗಿ ನೋಡುವುದಾದರೆ ಡಾ. ರಾಜ್ ಕುಮಾರ್ ಅವರ ಮಕ್ಕಳು ಬಂದರು ಎಂದೇ ಅಂದುಕೊಂಡಿದ್ದರೆ ಅವರನ್ನು ಕಾಣಲು ಸಾಧ್ಯವೇ ಆಗುತ್ತಿರಲಿಲ್ಲ. ಇನ್ನು ನಟ ದರ್ಶನ್ ತೂಗುದೀಪ್ ಶ್ರೀನಿವಾಸ್ ಅವರ ಮಗನಾದರೂ ಕೂಡ ಸಿನೆಮಾ ರಂಗದಲ್ಲಿ ಬಂದಾಗ ಅವಕಾಶ ಸಿಕ್ಕದೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಾರೆ.

ಆದರೆ ನೆಪೋಟಿಸುಂ ಮುಖ್ಯವಲ್ಲ ಅವರು ಪಾತ್ರಕ್ಕೆ ಯಾವ ರೀತಿಯಾಗಿ ನ್ಯಾಯವನ್ನು ಒದಗಿಸುತ್ತಾರೆ ಎಂಬಲ್ಲಿ ಅವರ ನಾಯಕತ್ವ ನಿಲ್ಲುತ್ತದೆ. ಈ ರೀತಿಯಾಗಿ ಅವರು ಸಿನೆಮಾ ರಂಗದಲ್ಲಿದ್ದ ಬೇಸರವನ್ನು ಹೊರಹಕಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *