ಸಿಹಿ ಸಿದ್ದಿ ಮುಂದಿನ 7 ದಿನಗಳ ಒಳಗಾಗಿ ಈ ಎಂಟು ರಾಶಿಯವರಿಗೆ ನಿಜವಾದ ಗಜಕೇಸರಿಯೋಗ ಪ್ರಾರಂಭವಾಗುತ್ತದೆ. ಗಣಪತಿಯ ಸಂಪೂರ್ಣ ಕೃಪೆಯು ಈ ರಾಶಿಯವರಿಗೆ ಸಿಗುತ್ತದೆ. ಹೊಸ ಶುಭಕರ ಕ್ಷಣಗಳು ಬರಲಿದೆ. ಉತ್ತಮ ಬದಲಾವಣೆಗಳು ಅವರು ಮಾಡುವ ಕೆಲಸದಲ್ಲಿ ಯಶಸ್ಸುನ್ನ ತರಲಿದೆ ಆ ಅದೃಷ್ಟವಂತ ರಾಶಿಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡಿ.
ಮುಂಬರುವ ದಿನಗಳಲ್ಲಿ ವಿಘ್ನ ವಿನಾಯಕ ಗಣಪತಿಯ ಸಂಪೂರ್ಣ ಅನುಗ್ರಹ ಈ ರಾಶಿಯವರಿಗೆ ದೊರೆಯುತ್ತದೆ. ಗಣಪತಿಯ ಅನುಗ್ರಹದಿಂದಗಿ ಈ ರಾಶಿಯವರು ನೀವು ಮಾಡುವಂತಹ ಎಲ್ಲಾ ಕೆಲಸದಲ್ಲೂ ಕೂಡ ನಿಮಗೆ ಭಾರಿ ಧನ ಲಾಭ ಮತ್ತು ಯಶಸ್ಸು ನ್ನು ಕಾಣುತ್ತಾರೆ. ಮುಂದಿನ ದಿನಗಳಲ್ಲಿ ಈ ರಾಶಿಯವರು ಜನಿಸಿದ ಜನರಿಗೆ ರಾಜ ಯೋಗ ಪ್ರಾಪ್ತಿಯಗುತ್ತದೆ. ಇನ್ನೂ ಅವರ ಮುಂದಿನ ಜೇವನದಲ್ಲಿ ಅಭಿರುದ್ಧಿಗಳು ಕಂಡು ಬರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತದೆ. ಅವರ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡು ಕೂಡ ಸುಖಮಯವಾಗಿರುತ್ತದೆ.
ಮೇಷ ರಾಶಿ :- ಈ ರಾಶಿಯವರಿಗೆ ಗಣಪತಿಯ ಅನುಗ್ರಹದಿಂದ ಇವರ ಎಲ್ಲ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಉತ್ತಮ ಲಾಭಶವನ್ನು ಅವರ ವ್ಯಾಪಾರ ಮತ್ತು ವ್ಯವಹಾರ ಕೆಲಸಗಳಲ್ಲಿ ಪಡೆಯುವರು. ಅವರು ಮಾಡುವ ಕೆಲಸದಲ್ಲಿ ಇವರು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಇದ್ದಾರೆ ಒಳ್ಳೆಯ ಫಲ ದೊರಯುದರಿಂದ ಉನ್ನತ ಮಟ್ಟಕ್ಕೆ ಇರುತ್ತರೆ. ಇಷ್ಟುದಿನ ನೀವು ಕಂಡ ಕನಸುಗಳೆಲ್ಲ ನನಸಾಗುವ ಸಮಯ ಬರಲಿದೆ. ಅರ್ಧಕ್ಕೆ ನಿಂತಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತದೆ. ನಿಮ್ಮ ಮನೆಯಲ್ಲಿ ಶುಭ ದಿನಗಳು ಪ್ರಾರಂಭ ವಾಗುತ್ತದೆ. ಸಮಾಜದಲ್ಲಿ ಹೆಚ್ಚಿನ ಹೆಸರನ್ನು ಗಳಿಸುವರು.
ಮೀಥುನ ರಾಶಿ:- ಈ ರಾಶಿಯವರು ಕೆಲವೊಂದು ಮುಖ್ಯ ನಿರ್ಣಯವನ್ನು ತಾಳ್ಮೆಯಿಂದ ಸ್ವಂತ ಬುದ್ದಿವಂತಿಕೆಯಿಂದ ತೆಗೆದುಕೊಳ್ಳಬೇಕು. ಇದರಿಂದಗಿ ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶವನ್ನು ನೋಡಹುದು. ಇವರು ತಮ್ಮ ಜೀವನದಲ್ಲಿ ತೆಗೊಳ್ಳುವ ನಿರ್ಧಾರ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗೂ ಆರ್ಥಿಕವಾಗಿ ಸಾಕಷ್ಟು ಹಣದ ಲಾಭವನ್ನು ಪಡೆಯುತ್ತಾರೆ. ಗಣಪತಿಯ ಅನುಗ್ರಹದಿಂದ ಆದಷ್ಟು ಬೇಗ ಶ್ರೀಮಂತರಾಗುವ ಯೋಗ ದೊರೆಯುತ್ತದೆ. ಇವರು ಕುಟುಂಬದವರೊಂದಿದೆ ಸಂತೋಷದ ಸಮಯವನ್ನು ಕಳೆಯಲಿದ್ದಾರೆ.
ಕುಂಭ ರಾಶಿ :- ಈ ರಾಶಿಯವರು ತಮ್ಮ ಗೃಹ ಗಳಲ್ಲಿ ಕೆಲಸಮಾಡುತಿದ್ದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಸಿಗಲಿದೆ. ವ್ಯಾಪಾರ ವ್ಯವಹಾರಗಳು ಉದ್ಯಮಿಗಳಿಗೆ ಹೊಸ ಯೋಜನೆಗಳನ್ನು ಕೈಗುಡಲು ಇದು ಉತ್ತಮ ಸಮಯವಾಗಿದೆ. ಶೇರ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುದರಿಂದ ಹೆಚ್ಚಿನ ಲಾಭವನ್ನು ಗಳುಸಬಹುದು. ಇವರು ತಮ್ಮ ಅರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.
ವೃಷಿಕ ಮತ್ತು ಕನ್ಯ ರಾಶಿ :- ಈ ರಾಶಿಯವರಿಗೆ ಮುಂದಿನ 7 ದಿನಗಳು ಉತ್ತಮ ದಿನಗಳು ಪ್ರಾರಂವಾಗಲಿದ್ದು ಇವರು ಗಣಪತಿಯ ಸಂಪೂರ್ಣ ಅನುಗ್ರಹವನ್ನು ಇವರು ಪಡೆಯಲಿದ್ದಾರೆ. ಹಾಗಾಗಿ ಇವರಿಗೆ ಸಿಗುವ ಅವಕಾಶಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ಅದರಲ್ಲಿ ಯಶಸ್ಸಿನ್ನು ಗಳಿಸಬಹುದು. ಒಳ್ಳೆಯ ಕೆಲಸವನ್ನು ಮಾಡುವುದರಿಂದ ಈ ರಾಶಿಯವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಏರುತ್ತಾರೆ. ಹಾಗೂ ಮೇಲಧಿಕಾರಿಗಳಿಂದ ಮಾಡುವ ಕೆಲಸದಲ್ಲಿ ಇವರು ಶೃದ್ದೆಗೆ ಪ್ರಸಾಂಸೆಯು ಸಿಗುತ್ತದೆ.
ಕಟಕ ರಾಶಿ ಮತ್ತು ಸಿಂಹ ರಾಶಿ :- ಈ ರಾಶಿಯವರು ಅನುಭವಿಸಿದ ಎಲ್ಲಾ ಕಷ್ಟಗಳು ಅಂತ್ಯವಾಗುತ್ತದೆ. ಉತ್ತಮ ದಿನಗಳನ್ನು ಇವರು ಜೀವನದಲ್ಲಿ ಕಾಣುತ್ತಾರೆ. ಆರ್ಥಿಕ ಸಮಸ್ಯೆಯಿಂದ ಸಂಪೂರ್ಣ ಹೊರಗೆ ಬರುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತಾರೆ. ಅನಗತ್ಯ ಹಣವನ್ನು ಖರ್ಚು ಮಾಡುವುದು ಕಡಿಮೆ ಮಾಡಬೇಕು. ಈ ರಾಶಿಯವರು ದೂರದ ಪ್ರಯಾಣವನ್ನು ಬೆಳೆಸುವ ಸಾಧ್ಯತೆಇದೆ. ಇವರಿಗೆ ಹೊಸ ವ್ಯಕ್ತಿಗಳ ಪರಿಚಯವಗುತ್ತದೆ. ಅದರಿಂದ ಹೊಸ ಲಾಭವನ್ನು ಪಡೆಯುತ್ತಾರೆ.
ಇನ್ನೂ ಈ ಎಲ್ಲ ರಾಶಿಯವರು ಗಣಪತಿಯ ಅನುಗ್ರಹದಿಂದ ನಿಮಗೆ ಹೆಚ್ಚಿನ ಹಣಕಾಸಿನ ಅರಿವು ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ. ನಾಳೆಯ ದಿನಗಳಿಂದ ನಿಮ್ಮ ಕೈಯಲ್ಲಿ ಹಣಕಾಸು ಹೆಚ್ಚಾಗಿ ಇರುತ್ತದೆ. ಆದಾಯವು ಹೆಚ್ಚಾಗಿರುತ್ತದೆ. ಅದನ್ನು ನಿಮ್ಮ ಬುದ್ಧಿವಂತಿಕೆಯಿಂದ ನೀವು ಉಳಿತಾಯ ಮಾಡಿಕೊಳ್ಳಿ. ಅನವಶ್ಯಕವಾಗಿ ದುಂದು ಖರ್ಚ್ ಮಾಡಿದರೆ ಭವಿಷ್ಯದಲ್ಲಿ ನಿಮಗೆ ತೊಂದರೆ ಬರಬಹುದು. ಯಾಕೆಂದರೆ ಅದೃಷ್ಟದ ಸಮಯ ಯಾವಾಗಲು ಇರುವುದಿಲ್ಲ. ಇದ್ದಾಗ ಉಳಿಸಿಕೊಳ್ಳುವುದು ಒಳ್ಳೆಯದು ಧನ್ಯವಾದಗಳು